You cannot edit this Postr after publishing. Are you sure you want to Publish?
Experience reading like never before
Sign in to continue reading.
"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palಕೊಡವರ ಸಂಪ್ರದಾಯಸ್ಥ, ಶ್ರೀಮಂತ ಕುಟುಂಬದ ಸುಂದರಿ ತನ್ನ ಮದುವೆಯ ಹಿಂದಿನ ದಿನ ವಿಚಿತ್ರ ರೀತಿಯಲ್ಲಿ ಅದೃಶ್ಯಳಾಗುತ್ತಾಳೆ! ಮನೆಮಂದಿಗೆ ಧಿಗ್ಬ್ರಮೆ! ಷಾಕ್! ಅಂತಾ ವಿಚಿತ್ರಕ್ಕೆ ಕಾರಣ ಯೋಚಿಸುವಲ್ಲಿ ಮನೆಯವರು ಹೈರಾಣಾಗುತ್ತಾರೆ! ಆ ದಿನ ಹುಚ್ಚು ಮಳೆ! ಇಡೀ ಕೊಡಗನ್ನೇ ಅಲ್ಲೋಲ ಕಲ್ಲೋಲ ಮಾಡುವಂತ ರಣ ಮಳೆ! ಘಟನೆ ನಡೆಯುವುದು ಕಾಡಿನ ಮಧ್ಯದ ವಂಶದ ಐನ್ಮನೆಯಲ್ಲಿ!! ಸುತ್ತ ಕಾಡು, ಮುಖ್ಯ ರಸ್ತೆಗೆ ಕಾಡು ದಾರಿ! ಕಥಾನಾಯಕಿ ಅದೃಶ್ಯ! ಸಮಸ್ಯೆ ಗಾಢವಾಗುತ್ತದೆ. ಘಟನೆ ನೂರು ಸಾಧ್ಯತೆಗಳಿಗೆ ಕಾರಣವಾಗುತ್ತದೆ!! ಆ ಸಾಧ್ಯತೆಗಳನ್ನು ಕಾದಂಬರಿ ವಿಶ್ಲೇಷಿಸುತ್ತಾ ಕಥಾನಾಯಕಿಯನ್ನು ಮುಂದೆ ಅನಾವರಣಗೊಳಿಸುತ್ತದೆ.
It looks like you’ve already submitted a review for this book.
Write your review for this book (optional)
Review Deleted
Your review has been deleted and won’t appear on the book anymore.ಎಸ್.ಜಿ.ಶಿವಶಂಕರ್
ಕನ್ನಡ ಸಾಹಿತ್ಯ ಲೋಕದಲ್ಲಿ ಎಸ್.ಜಿ.ಶಿವಶಂಕರ್ ಚಿರಪರಿಚಿತ ಹೆಸರು. ಅರವತ್ತಕ್ಕೂ ಹೆಚ್ಚು ಕಥೆಗಳು, ಎಂಟಕ್ಕೂ ಹೆಚ್ಚು ಕಾದಂಬರಿಗಳಿಂದ ಓದುಗರನ್ನು ಮುದಗಳೊಸಿರುವ ಲೇಖಕರ ನಾಲ್ಕು ಕಾದಂಬರಿಗಳು, ’ತರಂಗ’, ’ಮಂಗಳ’ ಮತ್ತು ’ಕರ್ಮವೀರ’ ವಾರಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಮೂಡಿಬಂದಿವೆ. ಇವರ ಕಥೆಗಳು ’ಮಯೂರ’,’ಸುಧಾ’,’ತರಂಗ’,’ಕರ್ಮವೀರ’-ಮುಂತಾದ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಳೆದೆರಡು ದಶಕಗಳಿಂದ ಸಾಹಿತ್ಯ ಲೋಕದಲ್ಲಿ ಈ ಇಂಜಿನಿಯರ್ ತಮ್ಮ ಬರಹಗಳ ಮೂಲಕ ಅಚ್ಚರಿ ಮೂಡಿಸಿದ್ದಾರೆ!
The items in your Cart will be deleted, click ok to proceed.