Share this book with your friends

Krishna Nudi Tili Kannadadali / ಕೃಷ್ಣನ ನುಡಿ ತಿಳಿ ಕನ್ನಡದಲಿ (ಭಗವದ್ಗೀತೆ) BhagavadGita

Author Name: Nagaraja Kyasanuru | Format: Paperback | Genre : Poetry | Other Details

ಶ್ರೀಮದ್ ಭಗವದ್ಗೀತೆಯು ಉಪನಿಷತ್ತುಗಳ ಸಾರವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದು ಕುರುಕ್ಷೇತ್ರ ಯುದ್ಧದ ಪ್ರಾರಂಭದಲ್ಲಿ ಅರ್ಜುನನಿಗೆ ಭಗವಾನ್ ಶ್ರೀ ಕೃಷ್ಣನು ನೀಡಿದ ಉಪದೇಶಗಳನ್ನು ಒಳಗೊಂಡಿದೆ.

ಪ್ರಸ್ತುತ ಕೃತಿಯಲ್ಲಿ ಲೇಖಕರು ಭಗವದ್ಗೀತೆಯ "ಕನ್ನಡ ಕಾವ್ಯ​ರೂಪ"ವನ್ನು ಮೊತ್ತಮೊದಲ ಬಾರಿಗೆ ಓದುಗರ ಮುಂದಿಟ್ಟಿದ್ದಾರೆ. ಮೂಲ ಸಂಸ್ಕೃತ ಶ್ಲೋಕಗಳೊಂದಿಗೆ ಕನ್ನಡ ಆವೃತ್ತಿಯನ್ನು ಪ್ರಸ್ತುತಪಡಿಸಲಾಗಿದೆ. 

Read More...

Sorry we are currently not available in your region. Alternatively you can purchase from our partners

Ratings & Reviews

0 out of 5 ( ratings) | Write a review
Write your review for this book

Sorry we are currently not available in your region. Alternatively you can purchase from our partners

Also Available On

ನಾಗರಾಜ ಕ್ಯಾಸನೂರು

ನಾಗರಾಜ ಕ್ಯಾಸನೂರು ಅವರು ಒಬ್ಬ ಹವ್ಯಾಸೀ ಬರಹಗಾರ​. ಕೆಲವು ಸಂಸ್ಕೃತ ಶ್ಲೋಕಗಳನ್ನು ಕನ್ನಡದ ಪದ್ಯರೂಪದಲ್ಲಿ ಕಾಣಿಸುವ ಅಭಿರುಚಿಯಿಂದ ಈ ನಮ್ರ ಪ್ರಯತ್ನದಲ್ಲಿ ತೊಡಗಿದ್ದಾರೆ. ಈ ಕೃತಿಯಲ್ಲದೇ, "ಸೌಂದರ್ಯಲಹರೀ", "ಕನಕಧಾರಾ ಸ್ತೋತ್ರ​, ದಕ್ಷಿಣಾಮೂರ್ತಿ ಸ್ತೋತ್ರ​, ಭಜಗೋವಿಂದಂ" ಕೃತಿಗಳನ್ನು ಕನ್ನಡ ಕಾವ್ಯರೂಪದಲ್ಲಿ ರಚಿಸಿ ನೀಡಿದ್ದಾರೆ. "ಮಹಾಭಾರತ ಹಾಗೂ ಶ್ರೀಕೃಷ್ಣ​" ಎಂಬ ಸುಮಾರು ೮೫೦೦ ಸಾಲುಗಳ ಸರಳ ಸುಂದರ ಹೊಸಗನ್ನಡ ಕಾವ್ಯವನ್ನು ರಚಿಸಿ ಪ್ರಕಟಿಸಿದ್ದಾರೆ.

Read More...

Achievements

+5 more
View All