Share this book with your friends

Kannada Bhagavadgithe / ಕನ್ನಡ ಭಗವದ್ಗೀತೆ -: Kavya Rupa :-

Author Name: NAGARAJA KYASANURU | Format: Paperback | Genre : Poetry | Other Details

ಕನ್ನಡ ಭಗವದ್ಗೀತೆ : 
ಶ್ರೀಮದ್ ಭಗವದ್ಗೀತೆಯು ಉಪನಿಷತ್ತುಗಳ ಸಾರವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದು ಕುರುಕ್ಷೇತ್ರ ಯುದ್ಧದ ಪ್ರಾರಂಭದಲ್ಲಿ ಅರ್ಜುನನಿಗೆ ಭಗವಾನ್ ಶ್ರೀ ಕೃಷ್ಣನು ನೀಡಿದ ಉಪದೇಶಗಳನ್ನು ಒಳಗೊಂಡಿದೆ.
ಪ್ರಸ್ತುತ ಕೃತಿಯಲ್ಲಿ ಲೇಖಕರು ಭಗವದ್ಗೀತೆಯ ಕನ್ನಡ ಕಾವ್ಯರೂಪವನ್ನು ರಚಿಸಿ ಓದುಗರ ಮುಂದಿಟ್ಟಿದ್ದಾರೆ. ಮೂಲ ಸಂಸ್ಕೃತ ಶ್ಲೋಕಗಳೊಂದಿಗೆ ಕನ್ನಡ ಆವೃತ್ತಿಯನ್ನು ಪ್ರಸ್ತುತಪಡಿಸಲಾಗಿದೆ. 

Read More...

Sorry we are currently not available in your region. Alternatively you can purchase from our partners

Ratings & Reviews

0 out of 5 ( ratings) | Write a review
Write your review for this book

Sorry we are currently not available in your region. Alternatively you can purchase from our partners

Also Available On

ನಾಗರಾಜ ಕ್ಯಾಸನೂರು

ನಾಗರಾಜ ಕ್ಯಾಸನೂರು ಒಬ್ಬ ಹವ್ಯಾಸೀ ಉತ್ಸುಕ ಬರಹಗಾರ. ಪ್ರಸಿದ್ಧ ಸಂಸ್ಕೃತ ಕೃತಿಗಳನ್ನು ಸಾಮಾನ್ಯರ ಕನ್ನಡದ ರೂಪದಲ್ಲಿ ನೀಡುವ ಆಸಕ್ತಿ ಇವರದು. ಈ ಕೃತಿ ಮಾತ್ರವಲ್ಲದೇ,  'ಮಹಾಭಾರತ ಮತ್ತು ಶ್ರೀಕೃಷ್ಣ' ಎಂಬ ಕಾವ್ಯವನ್ನೂ, ಸೌಂದರ್ಯಲಹರಿ, ಕನಕಧಾರಾ ಸ್ತೋತ್ರ, ದಕ್ಷಿಣಾಮೂರ್ತಿ ಸ್ತೋತ್ರ ಹಾಗೂ ಭಜಗೋವಿಂದಂ ಕೃತಿಗಳ ಸುಲಭ ಕನ್ನಡ ಕಾವ್ಯರೂಪಗಳನ್ನೂ ರಚಿಸಿದ್ದಾರೆ.

Read More...

Achievements

+5 more
View All