Experience reading like never before
Sign in to continue reading.
"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Pal
ಹೆಸರಿನಲ್ಲಿ ಏನಿದೆ? ಓದಿದ ಮೇಲೆ ಇಷ್ಟ ಆಗ್ಬೇಕು ಅಷ್ಟೇ
ಏನಿದು ಈ ಕಾದಂಬರಿ ಹೆಸರು ಹೀಗಿದೆ? ಈ ಕಾದಂಬರಿ ಹೆಸರು ಹೀಗೆ ಇಡೋದಕ್ಕೆ ಕಾರಣ, ನಿಮಗೆ ಗೊತ್ತಿರುವ ಹಾಗೆ ನಾವು ಹೆಸರು ಕೊಡೋದು ಯಾವುದೇ ವಸ್ತು, ವ್ಯ
ಹೆಸರಿನಲ್ಲಿ ಏನಿದೆ? ಓದಿದ ಮೇಲೆ ಇಷ್ಟ ಆಗ್ಬೇಕು ಅಷ್ಟೇ
ಏನಿದು ಈ ಕಾದಂಬರಿ ಹೆಸರು ಹೀಗಿದೆ? ಈ ಕಾದಂಬರಿ ಹೆಸರು ಹೀಗೆ ಇಡೋದಕ್ಕೆ ಕಾರಣ, ನಿಮಗೆ ಗೊತ್ತಿರುವ ಹಾಗೆ ನಾವು ಹೆಸರು ಕೊಡೋದು ಯಾವುದೇ ವಸ್ತು, ವ್ಯಕ್ತಿನಾ ಸುಲುಭವಾಗಿ ಗುರುತು ಹಿಡಿಯೋಕೆ ಅಷ್ಟೇ, ತದನಂತರದಲ್ಲಿ ಅದು ಕಥೆಯ ತಿರುಳಿನಂತೆ ಹೆಸರಿಡಬೇಕು ಅಂತ ಯೋಚಿಸಿದ್ವಿ. ಎಲ್ಲರ ಆಲೋಚನೆಗಳನ್ನ ಗೌರವಿಸುತ್ತಾ, ನನ್ನ ಕಾದಂಬರಿಗೆ ಇಂತದ್ದೇ ಹೆಸರಿನಲ್ಲಿ ಗುರುತಿಸಿದರೆ, ಮಿಕ್ಕ ಪಾತ್ರಗಳು ಮತ್ತು ಸನ್ನಿವೇಶಗಳಿಗೆ ಮೋಸ ಮಾಡಿದಂತೆ ಅಂತ ಭಾವಿಸುತ್ತಾ ಈ ಹೆಸರು ಇಟ್ಟಿದ್ದೀನಿ.
ಈ ಕಾದಂಬರಿ ದಿನದಿಂದ ದಿನಕ್ಕೆ ಜನಪ್ರಿಯ ಗಳಿಸುತ್ತಿರುವುದಕ್ಕೆ ಕಾರಣ ನನ್ನ ಪ್ರಕಾರ ಕಥೆ ನಿಮ್ಮನ್ನ ಓದಿಸಿಕೊಂಡು ಹೋಗುತ್ತದೆ. ಕಥೆಯ ಪಾತ್ರಗಳು ನಿಮ್ಮ ಮನಸ್ಸಿನಾಳದಲ್ಲಿ ಬಲವಾಗಿ ಬೇರೊರುತ್ತದೆ ಮತ್ತು ಕಾದಂಬರಿ ಮುಗಿದ ಮೇಲೆ ಕೂಡ ಹಲವು ಪಾತ್ರಗಳು ಕಾಡುತ್ತದೆ. ಆಡುಭಾಷೆಯಲ್ಲಿ ಹೇಳಬೇಕು ಎಂದರೆ ಇದೊಂದು ಪೈಸಾ ವಸೂಲ್ ಕಾದಂಬರಿ..
ಇಂದಿನ ದೃಶ್ಯ ಮಾಧ್ಯಮದ ಮಧ್ಯೆ ಒಂದು ಕಾದಂಬರಿ ನಿಮ್ಮ ಮನಗೆಲ್ಲುತ್ತದೆ ಅನ್ನೋದೇ ನನ್ನ ಸಂತೋಷಕ್ಕೆ ಕಾರಣ ಹೀಗೆ ನಿಮ್ಮ ಪ್ರೋತ್ಸಾಹ ಸದಾ ನನ್ನ ಪ್ರಯತ್ನದ ಮೇಲಿರಲಿ.
ಹೆಸರಿನಲ್ಲಿ ಏನಿದೆ? ಓದಿದ ಮೇಲೆ ಇಷ್ಟ ಆಗ್ಬೇಕು ಅಷ್ಟೇ
ಏನಿದು ಈ ಕಾದಂಬರಿ ಹೆಸರು ಹೀಗಿದೆ? ಈ ಕಾದಂಬರಿ ಹೆಸರು ಹೀಗೆ ಇಡೋದಕ್ಕೆ ಕಾರಣ, ನಿಮಗೆ ಗೊತ್ತಿರುವ ಹಾಗೆ ನಾವು ಹೆಸರು ಕೊಡೋದು ಯಾವುದೇ ವಸ್ತು, ವ್ಯ
ಹೆಸರಿನಲ್ಲಿ ಏನಿದೆ? ಓದಿದ ಮೇಲೆ ಇಷ್ಟ ಆಗ್ಬೇಕು ಅಷ್ಟೇ
ಏನಿದು ಈ ಕಾದಂಬರಿ ಹೆಸರು ಹೀಗಿದೆ? ಈ ಕಾದಂಬರಿ ಹೆಸರು ಹೀಗೆ ಇಡೋದಕ್ಕೆ ಕಾರಣ, ನಿಮಗೆ ಗೊತ್ತಿರುವ ಹಾಗೆ ನಾವು ಹೆಸರು ಕೊಡೋದು ಯಾವುದೇ ವಸ್ತು, ವ್ಯಕ್ತಿನಾ ಸುಲುಭವಾಗಿ ಗುರುತು ಹಿಡಿಯೋಕೆ ಅಷ್ಟೇ, ತದನಂತರದಲ್ಲಿ ಅದು ಕಥೆಯ ತಿರುಳಿನಂತೆ ಹೆಸರಿಡಬೇಕು ಅಂತ ಯೋಚಿಸಿದ್ವಿ. ಎಲ್ಲರ ಆಲೋಚನೆಗಳನ್ನ ಗೌರವಿಸುತ್ತಾ, ನನ್ನ ಕಾದಂಬರಿಗೆ ಇಂತದ್ದೇ ಹೆಸರಿನಲ್ಲಿ ಗುರುತಿಸಿದರೆ, ಮಿಕ್ಕ ಪಾತ್ರಗಳು ಮತ್ತು ಸನ್ನಿವೇಶಗಳಿಗೆ ಮೋಸ ಮಾಡಿದಂತೆ ಅಂತ ಭಾವಿಸುತ್ತಾ ಈ ಹೆಸರು ಇಟ್ಟಿದ್ದೀನಿ.
ಈ ಕಾದಂಬರಿ ದಿನದಿಂದ ದಿನಕ್ಕೆ ಜನಪ್ರಿಯ ಗಳಿಸುತ್ತಿರುವುದಕ್ಕೆ ಕಾರಣ ನನ್ನ ಪ್ರಕಾರ ಕಥೆ ನಿಮ್ಮನ್ನ ಓದಿಸಿಕೊಂಡು ಹೋಗುತ್ತದೆ. ಕಥೆಯ ಪಾತ್ರಗಳು ನಿಮ್ಮ ಮನಸ್ಸಿನಾಳದಲ್ಲಿ ಬಲವಾಗಿ ಬೇರೊರುತ್ತದೆ ಮತ್ತು ಕಾದಂಬರಿ ಮುಗಿದ ಮೇಲೆ ಕೂಡ ಹಲವು ಪಾತ್ರಗಳು ಕಾಡುತ್ತದೆ. ಆಡುಭಾಷೆಯಲ್ಲಿ ಹೇಳಬೇಕು ಎಂದರೆ ಇದೊಂದು ಪೈಸಾ ವಸೂಲ್ ಕಾದಂಬರಿ..
ಇಂದಿನ ದೃಶ್ಯ ಮಾಧ್ಯಮದ ಮಧ್ಯೆ ಒಂದು ಕಾದಂಬರಿ ನಿಮ್ಮ ಮನಗೆಲ್ಲುತ್ತದೆ ಅನ್ನೋದೇ ನನ್ನ ಸಂತೋಷಕ್ಕೆ ಕಾರಣ ಹೀಗೆ ನಿಮ್ಮ ಪ್ರೋತ್ಸಾಹ ಸದಾ ನನ್ನ ಪ್ರಯತ್ನದ ಮೇಲಿರಲಿ.
ಕಥೆ : ಕಲ್ಯಾಣ ಭವನಲೇಖಕರು : CHANAಕೃವಿಶ್ವಾಸ ಒಂದೇ ಚಿಂತೆಯಲ್ಲಿ ಮುಳುಗಿದ್ದ. ಅದುವೇ ಹಸಿವುಒಂದು ಹೊತ್ತಿನ ಊಟಕ್ಕೂ ಅನೇಕ ಸಾಹಸಗಳನ್ನು ಮ Read More...
Are you sure you want to close this?
You might lose all unsaved changes.
The items in your Cart will be deleted, click ok to proceed.